ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ಪುರಾಣ ಕಿಲಾದಲ್ಲಿ ನಡೆದ ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರವನ್ನು ಶ್ಲಾಘಿಸಿದರು, ಇದರಲ್ಲಿ 50,000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು .
ವಿಕಸಿತ ಭಾರತ ಅಂಬಾಸಿಡರ್ ನ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
“ಇದೊಂದು ಶ್ಲಾಘನೀಯ ಪ್ರಯತ್ನ! ಕಾರ್ಯಕ್ರಮದಲ್ಲಿ ಇಷ್ಟೊಂದು ಕಲಾಪ್ರೇಮಿಗಳನ್ನು ನೋಡಿ ಸಂತೋಷವಾಗಿದೆ’ ಎಂದರು.
***
A commendable effort! Glad to see so many art lovers at the programme. https://t.co/W48uCi5HUZ
— Narendra Modi (@narendramodi) March 11, 2024