ಎಲ್ಲ ದೇಶವಾಸಿಗಳಿಗೆ ಆದರ ಪೂರ್ವಕ ನಮಸ್ಕಾರಗಳು..
ಕೊರೊನಾ ಪ್ರಸರಣ ವಿರುದ್ಧದ ಹೋರಾಟ ಜಗತ್ತಿಗೆ 4 ತಿಂಗಳುಗಳೇ ಕಳೆದಿದೆ. ಈ ಸನ್ನಿವೇಶದಲ್ಲಿ ಇಡೀ ದೇಶದಲ್ಲಿ 42 ಲಕ್ಷಕ್ಕೂ ಅಧಿಕ ಜನರು ಕೊರೊನಾದಿಂದ ಸೋಂಕಿತರಾಗಿದ್ದಾರೆ.2 ಲಕ್ಷ 75 ಸಾವಿರಕ್ಕೂ ಹೆಚ್ಚು ಜನರು ದುಃಖದಾಯಕವಾಗಿ ಮರಣ ಹೊಂದಿದ್ದಾರೆ. ಭಾರತದಲ್ಲಿ ಕೂಡ ಅನೇಕ ಪರಿವಾರಗಳು ತಮ್ಮ ಆಪ್ತರನ್ನು ಕಳೆದುಕೊಂಡಿವೆ. ಈ ಎಲ್ಲರಿಗೂ ನಾನು ಸಂತಾಪ ವ್ಯಕ್ತಪಡಿಸುತ್ತೇನೆ.
ಮಿತ್ರರೇ,
ಒಂದು ವೈರಾಣು, ಜಗತ್ತನ್ನು ತತ್ತರಿಸುವಂತೆ ಮಾಡಿದೆ, ವಿಶ್ವಾದ್ಯಂತ ಕೋಟ್ಯಂತರ ಜೀವಗಳು ಸಂಕಟವನ್ನು ಎದುರಿಸುತ್ತಿವೆ. ಇಡೀ ವಿಶ್ವ ಜೀವ ಉಳಿಸುವ ಯುದ್ಧದಲ್ಲಿ ಒಗ್ಗೂಡಿವೆ. ನಾವು ಇಂಥ ಸಂಕಟವನ್ನು ಹಿಂದೆ ಎಂದೂ ಕಂಡಿರಲಿಲ್ಲ, ಕೇಳಿರಲಿಲ್ಲ, ನಿಶ್ಚಿತವಾಗಿ ಮಾನವ ಕುಲಕ್ಕೆ ಇದು ಊಹೆಗೂ ನಿಲುಕದ್ದು, ಈ ಬಿಕ್ಕಟ್ಟು ಅಭೂತಪೂರ್ವವಾದುದಾಗಿದೆ. ಇದರಿಂದ ಸುಸ್ತಾಗಿ ಕೂರುವುದು, ಸೋಲುವುದು, ಕೈ ಚೆಲ್ಲುವುದು ಮಾನವರಿಗೆ ಎಂದಿಗೂ ಸಮ್ಮತವಲ್ಲ. ಎಚ್ಚರಿಕೆ ಇರುತ್ತಲೇ ಈ ಹೋರಾಟದಲ್ಲಿ ಎಲ್ಲ ನಿಯಮ ಪಾಲಿಸುತ್ತಾ ನಾವು ಉಳಿಯಲೂ ಬೇಕು, ಮುಂದೆ ಸಾಗಲೂ ಬೇಕು. ಇಂದು ವಿಶ್ವ ಸಂಕಟದಲ್ಲಿದೆ. ನಾವು ಈಗ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ನಮ್ಮ ಸಂಕಲ್ಪ ಈ ಸಂಕಷ್ಟಕ್ಕಿಂತಲೂ ದೊಡ್ಡದಾಗಿರಬೇಕು.
ಸ್ನೇಹಿತರೆ, ಕಳೆದ ಒಂದು ಶತಮಾನದಿಂದ ನಾವು ಕೇಳುತ್ತಾ ಬಂದಿದ್ದೇವೆ. 21ನೇ ಶತಮಾನ ಭಾರತದ ಶತಮಾನ ಎಂದು. ನಮಗೆ ಕೊರೊನಾ ಪೂರ್ವ ವಿಶ್ವ, ಜಾಗತಿಕ ವ್ಯವಸ್ಥೆಯನ್ನು ವಿಸ್ತಾರವಾಗಿ ನೋಡಿ ತಿಳಿಯುವ ಅವಕಾಶ ಸಿಕ್ಕಿತ್ತು. ಕೊರೊನಾ ಸಂಕಷ್ಟದ ನಂತರವೂ ವಿಶ್ವದಲ್ಲಿ ಸ್ಥಿತಿ ಏನಾಗಿದೆ ಎನ್ನುವುದನ್ನು ನಾವು ನಿರಂತರವಾಗಿ ನೋಡುತ್ತಿದ್ದೇವೆ. ಈ ಎರಡೂ ಕಾಲಘಟ್ಟವನ್ನು ನಾವು ಭಾರತದ ದೃಷ್ಟಿಯಿಂದ ನೋಡಿದರೆ, 21ನೇ ಶತಮಾನ ಭಾರತದ್ದು, ಇದು ಕೇವಲ ಕನಸಷ್ಟೇ ಅಲ್ಲ ನಮ್ಮೆಲ್ಲರ ಜವಾಬ್ದಾರಿ. ಇದರ ಮಾರ್ಗವೇನು? ವಿಶ್ವದ ಇಂದಿನ ಸ್ಥಿತಿ ನಮಗೆ ತಿಳಿಸುವುದೇನೆಂದರೆ, ಇದಕ್ಕೆ ಇರುವುದು ಒಂದೇ ಮಾರ್ಗ, ಅದು ಸ್ವಾವಲಂಬಿ ಭಾರತ. ನಮ್ಮ ಶಾಸ್ತ್ರದಲ್ಲಿ ಹೇಳಿರುವಂತೆ ಏಷಃ ಪಂಥಾಃ ಅಂದರೆ ಇದುವೇ ಮಾರ್ಗ. ಅದು ಸ್ವಾವಲಂಬಿ ಭಾರತ.
ಸ್ನೇಹಿತರೆ, ಒಂದು ರಾಷ್ಟ್ರವಾಗಿ, ಇಂದು ನಾವು ಮಹತ್ವದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ಇಷ್ಟು ದೊಡ್ಡ ಅಪತ್ತು ಭಾರತಕ್ಕೆ ಒಂದು ಸಂಕೇತ ಒಂದು ಸಂದೇಶ ಹೊತ್ತು ತಂದಿದೆ. ಒಂದು ಅವಕಾಶವನ್ನೂ ತಂದು ಕೊಟ್ಟಿದೆ. ನಾನು ಉದಾಹರಣೆಯ ಮೂಲಕ ನನ್ನ ಮಾತು ತಿಳಿಸಲು ಇಚ್ಛಿಸುತ್ತೇನೆ. ಕೊರೊನಾ ಸಂಕಷ್ಟ ಶುರವಾದಾಗ ನಮ್ಮಲ್ಲಿ ಒಂದೇ ಒಂದು ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ. ಎನ್.95 ಮಾಸ್ಕ್ ಹೆಸರಿಗಷ್ಟೇ ತಯಾರಾಗುತ್ತಿತ್ತು. ಈಗ ಭಾರತದಲ್ಲಿ ಪ್ರತಿ ದಿನ 2 ಲಕ್ಷ ಪಿಪಿಇ 2 ಲಕ್ಷ ಎನ್. 95 ಮಾಸ್ಕ್ ತಯಾರಾಗುತ್ತಿದೆ. ನಾವು ಇದನ್ನು ಏಕೆ ಮಾಡುತ್ತಿದ್ದೇವೆ ಎಂದರೆ, ಭಾರತ ಸಂಕಷ್ಟವನ್ನು ಅವಕಾಶವಾಗಿ ಬದಲಾಯಿಸಿದೆ. ಅವಕಾಶವಾಗಿ ಬದಲಾಯಿಸಿದ ಭಾರತದ ಈ ದೃಷ್ಟಿ ಸ್ವಾವಲಂಬಿ ಭಾರತದ ಸಂಕಲ್ಪಕ್ಕೆ ಅಷ್ಟೇ ಪ್ರಭಾವಿಯಾಗಿ ಸಿದ್ಧ ಮಾಡಿ ತೋರಿಸುತ್ತದೆ. ಇಂದು ವಿಶ್ವದ ಸನ್ನಿವೇಶದಲ್ಲಿ ಸ್ವಾವಲಂಬಿ ಎಂಬ ಶಬ್ದದ ಅರ್ಥ ಬದಲಾಗಿದೆ. ಜಾಗತಿಕ ವಿಶ್ವದಲ್ಲಿ ಸ್ವಾವಲಂಬನೆಯ ವ್ಯಾಖ್ಯೆ ಬದಲಾಗುತ್ತಿದೆ. ಅರ್ಥ ಕೇಂದ್ರಿತ ಜಾಗತಿಕರಣ ಮತ್ತು ಮಾನವ ಕೇಂದ್ರಿತ ಜಾಗತೀಕರಣ ಕುರಿತಂತೆ ಚರ್ಚೆ ಇಂದು ನಡೆಯುತ್ತಿದೆ.
ವಿಶ್ವದ ಮುಂದೆ ಭಾರತದ ಮೂಲಭೂತ ಚಿಂತನೆ ಆಶಾ ಕಿರಣವಾಗಿ ಕಾಣುತ್ತಿದೆ. ಭಾರತದ ಸಂಸ್ಕೃತಿ, ಭಾರತದ ಸಂಸ್ಕಾರ, ಸ್ವಾವಲಂಬನೆಯ ಮತ್ತು ಆತ್ಮದ ಮಾತನಾಡುತ್ತದೆ, ಇಲ್ಲಿ ಆತ್ಮ ವಸುದೈವ ಕುಟುಂಬಕಂ ಆಗಿದೆ. ವಿಶ್ವ ಒಂದು ಪರಿವಾರ. ಭಾರತ ಯಾವಾಗ ಸ್ವಾವಲಂಬನೆಯ ಮಾತನಾಡುತ್ತದೋ ಆಗ ಆತ್ಮ ಕೇಂದ್ರೀತ ವ್ಯವಸ್ಥೆಯ ವಕಾಲತ್ತು ನಡೆಸುವುದಿಲ್ಲ. ಭಾರತದ ಸ್ವಾವಲಂಬನೆಯಲ್ಲಿ ಸಂಸಾರದ ಸುಖ, ಸಹಯೋಗ, ಮತ್ತು ಶಾಂತಿಯ ಚಿಂತೆ ಇರುತ್ತದೆ. ಯಾವ ಸಂಸ್ಕೃತಿ ಜೈ ಜಗತ್ತಿನಲ್ಲಿ ವಿಶ್ವಾಸವಿಡುತ್ತದೆಯೋ, ಆ ಸಂಸ್ಕೃತಿ ಜೀವಿಗಳ ಕಲ್ಯಾಣವನ್ನೂ ಬಯಸುತ್ತದೆಯೋ, ಅದು ಪೂರ ವಿಶ್ವವನ್ನೇ ಕುಟುಂಬವೆಂದು ತಿಳಿಯುತ್ತದೆಯೋ, ಯಾವುದು ತನ್ನ ಶ್ರದ್ಧೆಯಲ್ಲಿ, ‘माता भूमिः पुत्रो अहम् पृथिव्यः‘ – ಅಂದರೆ, ಯಾವ ಸಂಸ್ಕೃತಿ ಪೃಥ್ವಿಯನ್ನು ತಾಯಿ ಎಂದು ಭಾವಿಸುತ್ತದೋ ಆ ಸಂಸ್ಕೃತಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಆಗ ಅದರಿಂದ ಸುಖಿ, ಸಮೃದ್ಧ ಜಗತ್ತಿನ ಸಂಭವ ಸುನಿಶ್ಚಿತವಾಗುತ್ತದೆ. ಭಾರತದ ಪ್ರಗತಿಯಲ್ಲಿ ಸದಾ ವಿಶ್ವದ ಪ್ರಗತಿ ಸೇರಿದೆ. ಭಾರತದ ಗುರಿಯ ಪ್ರಭಾವ, ಭಾರತದ ಕಾರ್ಯದ ಪ್ರಭಾವ ವಿಶ್ವದ ಕಲ್ಯಾಣದ ಮೇಲೆ ಪ್ರಭಾವ ಬೀರುತ್ತದೆ. ಭಾರತ ಬಯಲು ಶೌಚಮುಕ್ತವಾದರೆ ವಿಶ್ವದ ಚಿತ್ರಣವೂ ಬದಲಾಗುತ್ತದೆ. ಕ್ಷಯ ಇರಲಿ, ಕುಪೋಷಣೆಯೇ ಇರಲಿ, ಪೋಲಿಯೋ ಇರಲಿ ಭಾರತದ ಅಭಿಯಾನದ ಪ್ರಭಾವ ವಿಶ್ವಕ್ಕೇ ಆಗುತ್ತದೆ. ಅಂತಾರಾಷ್ಟ್ರೀಯ ಸೌರ ಸಹಯೋಗ, ಹವಾಮಾನ ಬದಲಾವಣೆ, ವಿರುದ್ಧ ಭಾರತದ ಕೊಡುಗೆಯಾಗಿದೆ. ಅಂತಾರಾಷ್ಟ್ರೀಯ ಯೋಗ ದಿನದ ಉಪಕ್ರಮ ಮಾನವ, ಬದುಕಿನ ಒತ್ತಡದಿಂದ ಪಾರಾಗಲು ಭಾರತ ನೀಡಿದ ಕೊಡುಗೆಯಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜಗತ್ತಿಗೆ ಭಾರತದ ಔಷಧಿ ಹೊಸ ಆಸೆ ಹೊತ್ತು ಸಾಗುತ್ತದೆ. ಈ ಕ್ರಮಗಳಿಂದಾಗಿ ವಿಶ್ವದೆಲ್ಲಡೆ ಭಾರತದ ಪ್ರಶಂಸೆ ನಡೆಯುತ್ತದೆ. ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುತ್ತಾರೆ. ಭಾರತ ಉತ್ತಮವಾದ್ದನ್ನು ಮಾಡುತ್ತದೆ. ಮಾನವ ಕಲ್ಯಾಣಕ್ಕೆ ಉತ್ತಮವಾದ್ದನ್ನೇ ಕೊಡುತ್ತದೆ ಎಂಬ ವಿಶ್ವಾಸ ಜಗತ್ತಿಗೇ ಮೂಡಿದೆ.
ಈಗಿರುವ ಸವಾಲು ಏನೆಂದರೆ, ಅದು ಹೇಗೆ?
ಈ ಸವಾಲಿಗೂ ಉತ್ತರ ಇದೆ. ಅದೇನೆಂದರೆ 130 ಕೋಟಿ ದೇಶವಾಸಿಗಳ ಸ್ವಾವಲಂಬಿ ಭಾರತದ ಸಂಕಲ್ಪ.
ಸ್ನೇಹಿತರೆ, ನಮಗೆ ಶತಮಾನಗಳ ಗೌರವ ಪೂರ್ಣ ಇತಿಹಾಸವಿದೆ. ಭಾರತ ಸಮೃದ್ಧವಾಗಿದ್ದಾಗ, ಚಿನ್ನದ ಪಕ್ಷಿ ಎಂದು ಕರೆಯಲಾಗುತ್ತಿದ್ದಾಗಲೂ, ಸಂಪೂರ್ಣವಾಗಿ ವಿಶ್ವ ಕಲ್ಯಾಣದ ಮಾರ್ಗದಲ್ಲೇ ನಡೆದಿದೆ. ಕಾಲ ಬದಲಾಯಿತು. ದೇಶ ಗುಲಾಮಗಿರಿಗೆ ಸಿಲುಕಿತು. ನಾವು ವಿಕಾಸಕ್ಕೆ ತಹತಹಿಸುತ್ತಿದ್ದೆವು. ಇಂದು ಮತ್ತೆ ಭಾರತ ಯಶಸ್ವಿಯಾಗಿ ವಿಕಾಸದತ್ತ ಸಾಗಿದೆ. ಆದರೂ ವಿಶ್ವ ಕಲ್ಯಾಣದ ವಿಚಾರದಲ್ಲಿ ಅಛಲವಾಗಿದೆ. ನೆನಪು ಮಾಡಿಕೊಳ್ಳಿ ಈ ಶತಮಾನದ ಆರಂಭದಲ್ಲಿ ವೈ 2 ಕೆ ಸಮಸ್ಯೆ ಬಂದಿತ್ತು. ಭಾರತದ ತಂತ್ರಜ್ಞಾನ ನುರಿತರು ವಿಶ್ವವನ್ನು ಆ ಸಂಕಷ್ಟದಿಂದ ಪಾರು ಮಾಡಿದ್ದರು. ಇಂದು ನಮ್ಮ ಬಳಿ ಸಾಮರ್ಥ್ಯ ಇದೆ. ಸಾಧನ ಇದೆ. ಜಗತ್ತಿನ ಅತಿ ದೊಡ್ಡ ಪ್ರತಿಭೆ ನಮ್ಮಲ್ಲಿ ಇದೆ. ನಾವು ನಾವು ಉತ್ತಮ ವಸ್ತು ತಯಾರಿಸಬಲ್ಲೆವು, ಗುಣ ಮಟ್ಟ ಉತ್ತಮ ಪಡಿಸಬಲ್ಲೆವು. ಪೂರೈಕೆ ಸರಪಣಿಯನ್ನು ಉತ್ತಮ ಪಡಿಸಬಲ್ಲೆವು, ಆಧುನಿಕವಾಗಿಸಲೂಬಲ್ಲೆವು.
ಸ್ನೇಹಿತರೆ, ನಾನು ನನ್ನ ಕಣ್ಣೆದುರೇ ಕಚ್ ಭೂಕಂಪದ ದಿನ ನೋಡಿದ್ದೇನೆ. ಎಲ್ಲ ಕಡೆ ಕೇವಲ ಅವಶೇಷಗಳೇ. ಎಲ್ಲ ದ್ವಂಸವಾಗಿತ್ತು. ಕಚ್ ಮೃತ್ಯುವಿನ ಹೊದಿಕೆ ಹೊದ್ದು ಮಲಗಿತ್ತು. ಅಂಥ ಪರಿಸ್ಥಿತಿ ಬದಲಾಗುತ್ತದೆ ಎಂದು ಯಾರೂ ಎಂದುಕೊಂಡಿರಲಿಲ್ಲ ಕಚ್ ಮೈ ಕೊಡವಿ ಎದ್ದಿತು. ಇದು ಭಾರತೀಯರ ಸಂಕಲ್ಪ ಶಕ್ತಿ. ನಾವು ಮನಸ್ಸು ಮಾಡಿದರೆ, ಯಾವುದೇ ಗುರಿ ಸಾಧನೆ ಅಸಂಭವ ಅಲ್ಲ, ಯಾವುದೇ ದಾರಿ ಕಷ್ಟವಲ್ಲ. ಇಂದು ನಮ್ಮ ನಮ್ಮ ಬಳಿ ದಾರಿ ಇದೆ. ಸಂಕಲ್ಪವೂ ಇದೆ. ಇದು ಭಾರತವನ್ನು ಸ್ವಾವಲಂಬಿ ಮಾಡುವ ಸಂಕಲ್ಪ ಶಕ್ತಿ ಆಗಬಲ್ಲುದಾಗಿದೆ.
ಸ್ನೇಹಿತರೆ, ಭಾರತ, ಸ್ವಾವಲಂಬಿ ಆಗುತ್ತದೆ. ಬೃಹತ್ ಸ್ವಾವಲಂಬಿ ಭಾರತ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಆರ್ಥಿಕತೆ, ಎಂಥ ಆರ್ಥಿಕತೆ ಎಂದರೆ ಅದು ಇಂಕ್ರಿಮೆಂಟಲ್ ಚೇಂಜ್ ಅಲ್ಲ ಬದಲಾಗಿ ಕ್ವಾಟಂ ಜಂಪ್ ನೀಡಬೇಕು. ಎರಡನೆಯದು ಮೂಲಸೌಕರ್ಯ, ಎಂಥ ಮೂಲಸೌಕರ್ಯ ಬೇಕು ಎಂದರೆ ಅದು ಆಧುನಿಕ ಭಾರತದ ಸಂಕೇತವಾಗಬೇಕು, ಪರಿಚಯ ಆಗಿರಬೇಕು. ಮೂರನೆಯದು ನಮ್ಮ ವ್ಯವಸ್ಥೆ, ಎಂಥ ವ್ಯವಸ್ಥೆ ಎಂದರೆ ಕಳೆದ ಶಥಮಾನದ ರೀತಿ ನೀತಿ ಅಲ್ಲ, ಆದರೆ 21ನೇ ಶತಮಾನದ ಕನಸು ನನಸು ಮಾಡುವ ತಂತ್ರಜ್ಞಾನ ಚಾಲಿತ ವ್ಯವಸ್ಥೆ ಆಧರಿಸಿರಬೇಕು. ನಾಲ್ಕನೇದು ನಮ್ಮ ಜನಸಂಖ್ಯೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ನಮ್ಮ ಚೈತನ್ಯ ಶೀಲ ಜನಸಂಖ್ಯೆ ನಮ್ಮ ಬಲವಾಗಿದೆ. ಅದು ಸ್ವಾವಲಂಬಿ ಭಾರತಕ್ಕೆ ನಮ್ಮ ಚೈತನ್ಯ ಶಕ್ತಿಯಾಗಿದೆ. ಐದನೆಯದು ಬೇಡಿಕೆ. ನಮ್ಮ ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ಸರಪಳಿಯ ಚಕ್ರವಿದೆಯೋ, ಆ ಶಕ್ತಿ ಇದೆಯೋ ಅದನ್ನು ಪೂರ್ಣ ಸಾಮರ್ಥ್ಯದೊಂದಿಗೆ ಬಳಸುವ ಅಗತ್ಯವಿದೆ. ದೇಶದಲ್ಲಿ ಬೇಡಿಕೆ ಹೆಚ್ಚಿಸಲು ಬೇಡಿಕೆ ಪೂರ್ಣಗೊಳಿಸಲು ಪೂರೈಕೆ ಸಪರಣಿಯ ನಮ್ಮ ಎಲ್ಲ ಭಾಧ್ಯಸ್ಥರೂ ಸಶಕ್ತರಾಗುವುದು ಅತ್ಯಗತ್ಯ. ನಮ್ಮ ಪೂರೈಕೆ ಸರಪಣಿ, ನಮ್ಮ ಅವಶ್ಯಕತೆಯನ್ನು ಬಲಪಡಿಸುತ್ತದೆ. ಇದರಲ್ಲಿ ನನ್ನ ದೇಶದ ಮಣ್ಣಿನ ಮಹತ್ವವಿದೆ, ದೇಶದ ಕಾರ್ಮಿಕರ ಬೆವರಿಸ ಸುಂಗಂಧವಿದೆ.
ಮಿತ್ರರೇ, ಕೊರೊನಾ ಸಂಕಷ್ಟ ಎದುರಿಸುತ್ತಲೇ ಹೊಸ ಸಂಕಲ್ಪದೊಂದಿಗೆ ನಾನು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುತ್ತೇನೆ. ಇದು ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಆರಂಭಿಕ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸ್ನೇಹಿತರೆ, ಸರ್ಕಾರ ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದಂತೆ ಏನೇನು ಆರ್ಥಿಕ ಘೋಷಣೆ ಮಾಡಿತ್ತೋ. ಭಾರತೀಯ ರಿಸರ್ವ್ ಬ್ಯಾಂಕ್ ಯಾವೆಲ್ಲಾ ನಿರ್ಧಾರ ಪ್ರಕಟಿಸಿತ್ತೋ. ಅದೆಲ್ಲವಿನೂ ಒಗ್ಗೂಡಿಸಿ, ಈ ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿಸಿದರೆ ಹತ್ತಿರ ಹತ್ತಿರ 20 ಲಕ್ಷ ಕೋಟಿ ರೂ. ಆಗುತ್ತದೆ. ಈ ಪ್ಯಾಕೇಜ್ ಭಾರತದ ಜಿಡಿಪಿಯ ಸರಿ ಸುಮಾರು ಶೇಕಡ 10ರಷ್ಟು ಆಗುತ್ತದೆ. ಇದೆಲ್ಲದರ ಜೊತೆಗೆ ದೇಶದ ವಿಭಿನ್ನ ವರ್ಗದ ಆರ್ಥಿಕ ವ್ಯವಸ್ಥೆಯೊಂದಿಗೆ ಸೇರಿದ್ದು, 20 ಲಕ್ಷ ಕೋಟಿ ರೂ. ಬೆಂಬಲ ಸಿಗುತ್ತದೆ. 20 ಲಕ್ಷ ಕೋಟಿ ರೂಪಾಯಿಗಳ ಈ ಪ್ಯಾಕೇಜ್ 2020ರಲ್ಲಿ ದೇಶದ ವಿಕಾಸ ಯಾತ್ರೆಗೆ ಸ್ವಾವಲಂಬಿ ಭಾರತಕ್ಕೆ ಹೊಸ ವೇಗ ನೀಡುತ್ತದೆ. ಸ್ವಾವಲಂಬಿ ಭಾರತದ ಸಂಕಲ್ಪ ಬಲಪಡಿಸಲು ಈ ಪ್ಯಾಕೇಜ್ ಲ್ಯಾಂಡ್, ಲೇಬರ್, ಲಿಕ್ವಿಡಿಟಿ, ಲಾಸ್ ಎಲ್ಲಕ್ಕೂ ಬಲ ನೀಡುತ್ತದೆ. ಈ ಆರ್ಥಿಕ ಪ್ಯಾಕೇಜ್ ಲಕ್ಷಾಂತರ ಜನರಿಗೆ ಜೀವನೋಪಾಯವಾಗಿರುವ ನಮ್ಮ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಸಣ್ಣ ಕೈಗಾರಿಕೆ, ಎಂ.ಎಸ್ಎಂಇಗಳಿಗೆ ಸಾಧನವಾಗಲಿದೆ. ಸ್ವಾವಲಂಬಿ ಭಾರತದ ಸಂಕಲ್ಪಕ್ಕೆ ಬಲವಾದ ಆಧಾರವಾಗಲಿದೆ. ಈ ಆರ್ಥಿಕ ಪ್ಯಾಕೇಜ್ ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ದೇಶದ ಶ್ರಮಿಕರಿಗೆ, ದೇಶದ ರೈತರಿಗೆ, ಎಲ್ಲ ಸಂದರ್ಭದಲ್ಲೂ, ಎಲ್ಲ ಋತುವಿನಲ್ಲೂ ನೆರವಾಗಲಿದೆ. ಈ ಆರ್ಥಿಕ ಪ್ಯಾಕೇಜ್, ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ದೇಶದ ಮಧ್ಯಮ ವರ್ಗದವರಿಗಾಗಿ ಇರುತ್ತದೆ, ಈ ಆರ್ಥಿಕ ಪ್ಯಾಕೇಜ್ ಭಾರತೀಯ ಉದ್ಯೋಗ ಜಗತ್ತಿಗಾಗಿದ್ದು, ಇದು ಭಾರತದ ಆರ್ಥಿಕ ಸಾಮರ್ಥ್ಯವಕ್ಕೆ ಉತ್ತೇಜನ ನೀಡಲು ಸಂಕಲ್ಪಿತವಾಗಿದೆ. ನಾಳೆಯಿಂದ ಮುಂದಿನ ಕೆಲ ದಿನಗಳವರೆಗೆ . ವಿತ್ತ ಸಚಿವರ ಮೂಲಕ ನಿಮಗೆ ಸ್ವಾವಲಂಬಿ ಭಾರತ ಪ್ರೇರಿತ ಈ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ವಾವಲಂಬಿ ಭಾರತದ ಮಾಡಲು ಕಠಿಣ ಸುಧಾರಣೆಯ ಮುಂದೆ ದೇಶ ಸಾಗುವುದು ಅನಿವಾರ್ಯವಾಗಿದೆ. ಕಳೆದ 6 ವರ್ಷಗಳಲ್ಲಿ ಏನೆಲ್ಲಾ ಸುಧಾರಣೆ ಆಗಿದೆ ಎಂಬುದು ನಿಮಗೂ ಅನುಭವಕ್ಕೆ ಬಂದಿರಬಹುದು, ಅದರಿಂದ ಇಂದು ಈ ಸಂಕಷ್ಟದ ಕಾಲದಲ್ಲಿ ಕೂಡ ಭಾರತದ ವ್ಯವಸ್ಥೆ, ಅಧಿಕ ಸಾಮರ್ಥ್ಯ ಮತ್ತೂ ಸಕ್ಷಮವಾಗಿದೆ ಗೋಚರಿಸಿದೆ. ಇಲ್ಲವಾಗಿದ್ದರೆ, ಯಾರು ಯೋಚಿಸುತ್ತಾರೆ ಹೇಳಿ, ಭಾರತ ಸರ್ಕಾರ ನೀಡುವ ಹಣ ಬಡವರ, ಜೇಬಿಗೆ ಹೋಕುತ್ತದೆ ಎಂದು. ಎಲ್ಲ ಸರ್ಕಾರಿ ಕಚೇರಿ, ಸಾರಿಗೆ ಬಂದ್ ಆಗಿದ್ದಾಗಲೂ ಹಣ ಅವರಿಗೆ ತಲುಪಿದೆ. ಜನ್ ಧನ್, ಆಧಾರ್, ಮೊಬೈಲ್ -ಜಾಮ್ – ಈ ತ್ರಿಶಕ್ತಿಯ ಸುಧಾರಣೆಯನ್ನು ಈಗ ನಾವು ನೋಡಿದ್ದೇವೆ. ಈ ಸುಧಾರಣೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಇಂಥ ಸುಧಾರಣೆ ರೈತರ ಜಮೀನಿನಿಂದ ಹಿಡಿದು ಸಂಪೂರ್ಣ ಪೂರೈಕೆ ಸರಪಳಿ ವರೆಗೆ ಇರಬೇಕು. ಆಗ ರೈತರು ಸಶಕ್ತರಾಗುತ್ತಾರೆ. ಮುಂದೆಯೂ ಕೊರೊನಾದಂಥ ಯಾವುದೇ ಸಂಕಷ್ಟ ಎದುರಾದರೂ ಅದರ ಪರಿಣಾಮ ಕೃಷಿ ಮೇಲೆ ಕಡಿಮೆ ಆಗಬೇಕು. ಈ ಸುಧಾರಣೆ ತರ್ಕಬದ್ಧ ತೆರಿಗೆ ವ್ಯವಸ್ಥೆ, ಸರಳ, ಸ್ಪಷ್ಟ ನಿಯಮ ಕಾನೂನು, ಉತ್ತಮ ಮೂಲ ಸೌಕರ್ಯ , ಸಮರ್ಥ ಮಾನವ ಸಂಪಮ್ಮೂಲ, ಬಲಿಷ್ಠವಾದ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಆಗುತ್ತದೆ. ಈ ವ್ಯವಸ್ಥೆ ವ್ಯಾಪಾರಕ್ಕೆ ಬೆಂಬಲ ನೀಡುತ್ತದೆ. ಬಂಡವಾಳ ಆಕರ್ಷಿಸುತ್ತದೆ. ಮತ್ತು ಮೇಕ್ ಇನ್ ಇಂಡಿಯಾ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೆ, ಸ್ವಾವಲಂಬಿ, ಆತ್ಮ ಬಲ ಮತ್ತು ಆತ್ಮ ವಿಶ್ವಾಸದಿಂದ ಮಾತ್ರ ಇದು ಸಾಧ್ಯ. ಸ್ವಾವಲಂಬನೆ ಜಾಗತಿಕ ಪೂರೈಕೆ ಸರಪಣಿಯಲ್ಲಿನ ದೊಡ್ಡ ಸ್ಪರ್ಧೆಗೆ ದೇಶವನ್ನು ಸಜ್ಜು ಗೊಳಿಸುತ್ತದೆ. ಈ ಸಮಯದ ಅಗತ್ಯವೇನೆಂದರೆ, ಭಾರತ ಎಲ್ಲ ಸ್ಪರ್ಧೆಗಳಲ್ಲೂ ಗೆಲ್ಲಬೇಕು, ಜಾಗತಿಕ ಪೂರೈಕೆ ಸರಪಣಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಬೇಕು. ಈ ಆರ್ಥಿಕ ಪ್ಯಾಕೇಜ್ ನಲ್ಲಿ ಅನೇಕ ಅವಕಾಶ ಮಾಡಲಾಗಿದೆ. ಎಲ್ಲ ವಲಯದ ಸಾಮರ್ಥ್ಯ ಹೆಚ್ಚುತ್ತದೆ, ಗುಣಮಟ್ಟವೂ ಸುನಿಶ್ಚಿತವಾಗುತ್ತದೆ. ಈ ಸಂಕಷ್ಟ ಎಷ್ಟು ದೊಡ್ಡದು ಎಂದರೆ, ದೊಡ್ಡ ವ್ಯವಸ್ಥೆಗಳೇ ಅಲುಗಾಡಿವೆ. ಆದರೂ ಇಂಥ ಪರಿಸ್ಥಿತಿಯಲ್ಲೂ ನಮ್ಮ ಬಡ ಸೋದರ ಸೋದರಿಯರು ಸಂಘರ್ಷದ ಶಕ್ತಿ, ಸಂಯಮ ಶಕ್ತಿಯ ದರ್ಶನ ಮಾಡಿಸಿದ್ದಾರೆ. ನಮ್ಮ ಬೀದಿ ಬದಿ ಮಾರಾಟ ಮಾಡುವ ಸೋದರರು, ಮನೆಯಲ್ಲಿ ಕೆಲಸ ಮಾಡೋರು, ಈ ಕಷ್ಟ ಅನುಭವಿಸಿದ್ದಾರೆ. ತ್ಯಾಗ ಮಾಡಿದ್ದಾರೆ. ಇವರ ಅನುಪಸ್ಥಿತಿಯನ್ನು ಯಾರು ತಾನೆ ಗುರುತಿಸುವುದಿಲ್ಲ. ಈಗ ಅವರನ್ನು ಬಲಶಾಲಿ ಮಾಡೋದು, ಅವರ ಆರ್ಥಿಕ ಹಿತಕ್ಕಾಗಿ ದೊಡ್ಡ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿಯೇ ಇದನ್ನು ಗಮನದಲ್ಲಿಟ್ಟುಕೊಂಡು ಶ್ರಮಿಕರು, ಬಡವರು, ವಲಸೆ ಕಾರ್ಮಿಕರು, ದನಗಾಹಿಗಳು, ನಮ್ಮ ಮೀನುಗಾರರು, ಸಂಘಟಿತ ಅಥವಾ ಅಸಂಘಟಿತ ವಲಯದ ಕಾರ್ಮಿಕರಿಗೆ ಕೆಲವು
सभी देशवासियों को आदर पूर्वक नमस्कार,
— PMO India (@PMOIndia) May 12, 2020
कोरोना संक्रमण से मुकाबला करते हुए दुनिया को अब
चार महीने से ज्यादा हो रहे हैं: PM @narendramodi
साथियों,
— PMO India (@PMOIndia) May 12, 2020
एक वायरस ने दुनिया को
तहस-नहस कर दिया है।
विश्व भर में करोड़ों जिंदगियां संकट का सामना कर रही हैं।
सारी दुनिया,
जिंदगी बचाने की जंग में जुटी है: PM @narendramodi
लेकिन
— PMO India (@PMOIndia) May 12, 2020
थकना,
हारना,
टूटना-बिखरना,
मानव को मंजूर नहीं है।
सतर्क रहते हुए,
ऐसी जंग के सभी नियमों का पालन करते हुए,
अब हमें बचना
भी है और
आगे भी बढ़ना है: PM @narendramodi
जब हम इन दोनों कालखंडो को भारत के नजरिए से देखते हैं तो लगता है कि
— PMO India (@PMOIndia) May 12, 2020
21वीं सदी भारत की हो,
ये हमारा सपना नहीं,
ये हम सभी की जिम्मेदारी है: PM @narendramodi
विश्व की आज की स्थिति हमें सिखाती है कि इसका मार्ग एक ही है- "आत्मनिर्भर भारत": PM @narendramodi
— PMO India (@PMOIndia) May 12, 2020
एक राष्ट्र के रूप में आज हम एक बहुत ही अहम मोड़ पर खड़े हैं।
— PMO India (@PMOIndia) May 12, 2020
इतनी बड़ी आपदा,
भारत के लिए एक संकेत लेकर आई है,
एक संदेश लेकर आई है,
एक अवसर लेकर आई है: PM @narendramodi
जब कोरोना संकट शुरु हुआ,
— PMO India (@PMOIndia) May 12, 2020
तब भारत में एक भी पीपीई (PPE) किट नहीं बनती थी।
एन-95 मास्क का भारत में नाममात्र
उत्पादन होता था।
आज स्थिति ये है कि भारत में ही
हर रोज
2 लाख PPE और
2 लाख एन-95 मास्क बनाए जा रहे हैं: PM @narendramodi
विश्व के सामने भारत का मूलभूत चिंतन,
— PMO India (@PMOIndia) May 12, 2020
आशा की किरण नजर आता है।
भारत की संस्कृति,
भारत के संस्कार,
उस आत्मनिर्भरता की बात करते हैं
जिसकी आत्मा
वसुधैव कुटुंबकम है: PM @narendramodi #AatmanirbharBharat
भारत जब आत्मनिर्भरता की बात करता है,
— PMO India (@PMOIndia) May 12, 2020
तो आत्मकेंद्रित व्यवस्था की वकालत नहीं करता।
भारत की आत्मनिर्भरता में संसार के
सुख,
सहयोग और
शांति
की चिंता होती है: PM @narendramodi #AatmanirbharBharat
जो पृथ्वी को मां मानती हो,
— PMO India (@PMOIndia) May 12, 2020
वो संस्कृति,
वो भारतभूमि,
जब आत्मनिर्भर बनती है,
तब उससे एक
सुखी-समृद्ध विश्व की संभावना भी सुनिश्चित होती है: PM @narendramodi #AatmanirbharBharat
भारत की प्रगति में तो हमेशा विश्व की प्रगति समाहित रही है।
— PMO India (@PMOIndia) May 12, 2020
भारत के लक्ष्यों
का प्रभाव,
भारत के कार्यों का प्रभाव,
विश्व कल्याण पर पड़ता है: PM @narendramodi #AatmanirbharBharat
जब भारत खुले में शौच से मुक्त होता है तो दुनिया की तस्वीर बदल जाती है।
— PMO India (@PMOIndia) May 12, 2020
टीबी हो,
कुपोषण हो,
पोलियो हो,
भारत के अभियानों का असर दुनिया पर पड़ता ही पड़ता है: PM @narendramodi #AatmanirbharBharat
इंटरनेशनल सोलर अलायंस,
— PMO India (@PMOIndia) May 12, 2020
ग्लोबर वॉर्मिंग
के खिलाफ भारत की सौगात है।
इंटरनेशनल योगा दिवस की पहल,
मानव जीवन को तनाव से मुक्ति दिलाने के लिए भारत का उपहार है: PM @narendramodi
जिंदगी और मौत की लड़ाई लड़ रही दुनिया में आज भारत की दवाइयां एक नई आशा लेकर पहुंचती हैं।
— PMO India (@PMOIndia) May 12, 2020
इन कदमों से
दुनिया भर में भारत की
भूरि-भूरि प्रशंसा होती है,
तो हर भारतीय गर्व करता है: PM @narendramodi #AatmanirbharBharat
दुनिया को विश्वास होने लगा है कि भारत बहुत अच्छा कर सकता है, मानव जाति के कल्याण के लिए बहुत कुछ अच्छा
— PMO India (@PMOIndia) May 12, 2020
दे सकता है।
सवाल यह है -
कि आखिर कैसे?
इस सवाल का भी उत्तर है-
130 करोड़ देशवासियों का आत्मनिर्भर भारत का संकल्प: PM @narendramodi #AatmanirbharBharat
आज हमारे पास साधन हैं,
— PMO India (@PMOIndia) May 12, 2020
हमारे पास सामर्थ्य है,
हमारे पास दुनिया का सबसे बेहतरीन टैलेंट है,
हम Best Products बनाएंगे,
अपनी Quality और बेहतर करेंगे,
सप्लाई चेन को और आधुनिक बनाएंगे,
ये हम कर सकते हैं और हम जरूर करेंगे: PM @narendramodi #AatmanirbharBharat
यही हम भारतीयों की संकल्पशक्ति है।
— PMO India (@PMOIndia) May 12, 2020
हम ठान लें तो कोई लक्ष्य असंभव नहीं,
कोई राह मुश्किल नहीं।
और आज तो चाह भी है,
राह भी है।
ये है भारत को आत्मनिर्भर बनाना: PM @narendramodi #AatmanirbharBharat
आत्मनिर्भर भारत की ये भव्य इमारत,
— PMO India (@PMOIndia) May 12, 2020
पाँच Pillars पर खड़ी होगी।
पहला पिलर Economy
एक ऐसी इकॉनॉमी जो Incremental change
नहीं बल्कि Quantum Jump लाए
दूसरा पिलर Infrastructure
एक ऐसा Infrastructureजो आधुनिक भारत की पहचान बने: PM @narendramodi #AatmanirbharBharat
तीसरा पिलर-
— PMO India (@PMOIndia) May 12, 2020
हमारा System-
एक ऐसा सिस्टम जो बीती शताब्दी की रीति-नीति नहीं,
बल्कि 21वीं सदी के सपनों को साकार करने वाली
Technology Driven व्यवस्थाओं पर आधारित हो: PM @narendramodi
#AatmanirbharBharat
चौथा पिलर-
— PMO India (@PMOIndia) May 12, 2020
हमारी Demography-
दुनिया की सबसे बड़ी Democracy में हमारी
Vibrant Demography
हमारी ताकत है,
आत्मनिर्भर भारत के लिए हमारी ऊर्जा का स्रोत है: PM @narendramodi #AatmanirbharBharat
पाँचवाँ पिलर-
— PMO India (@PMOIndia) May 12, 2020
Demand-
हमारी अर्थव्यवस्था में डिमांड और सप्लाई चेन का जो चक्र है,
जो ताकत है,
उसे पूरी क्षमता से इस्तेमाल किए जाने की जरूरत है: PM @narendramodi
कोरोना संकट का सामना करते हुए, नए संकल्प के साथ मैं आज एक विशेष आर्थिक पैकेज की घोषणा कर रहा हूं।
— PMO India (@PMOIndia) May 12, 2020
ये आर्थिक पैकेज,
'आत्मनिर्भर
भारत अभियान'
की अहम कड़ी के तौर पर काम करेगा: PM @narendramodi #AatmanirbharBharat
हाल में सरकार ने कोरोना संकट से जुड़ी जो आर्थिक घोषणाएं की थीं,
— PMO India (@PMOIndia) May 12, 2020
जो रिजर्व बैंक के फैसले थे,
और आज जिस आर्थिक पैकेज का ऐलान हो रहा है,
उसे जोड़ दें तो ये
करीब-करीब
20 लाख करोड़ रुपए का है।
ये पैकेज भारत की
GDP का
करीब-करीब
10 प्रतिशत है: PM @narendramodi #AatmanirbharBharat
इन सबके जरिए देश के विभिन्न वर्गों को,
— PMO India (@PMOIndia) May 12, 2020
आर्थिक व्यवस्था की कड़ियों को,
20 लाख करोड़ रुपए का संबल मिलेगा,
सपोर्ट मिलेगा।
20 लाख करोड़ रुपए का ये पैकेज, 2020 में देश की विकास यात्रा को,
आत्मनिर्भर भारत अभियान को
एक नई गति देगा: PM @narendramodi #AatmanirbharBharat
आत्मनिर्भर भारत के संकल्प को सिद्ध करने के लिए,
— PMO India (@PMOIndia) May 12, 2020
इस पैकेज में
Land,
Labour,
Liquidity
और
Laws,
सभी पर बल दिया गया है: PM @narendramodi #AatmanirbharBharat
ये आर्थिक पैकेज हमारे
— PMO India (@PMOIndia) May 12, 2020
कुटीर उद्योग,
गृह उद्योग,
हमारे लघु-मंझोले उद्योग,
हमारे MSME के लिए है,
जो करोड़ों लोगों की आजीविका का साधन है,
जो आत्मनिर्भर भारत के हमारे संकल्प का मजबूत आधार है: PM @narendramodi #AatmanirbharBharat
ये आर्थिक पैकेज देश के उस श्रमिक के लिए है,
— PMO India (@PMOIndia) May 12, 2020
देश के उस किसान के लिए है
जो हर स्थिति,
हर मौसम में देशवासियों के लिए दिन रात परिश्रम कर रहा है।
ये आर्थिक पैकेज हमारे देश के मध्यम वर्ग के लिए है,
जो ईमानदारी से टैक्स देता है,
देश के विकास में अपना योगदान देता है: PM @narendramodi
आपने भी अनुभव किया है कि बीते
— PMO India (@PMOIndia) May 12, 2020
6 वर्षों में जो
Reforms हुए,
उनके कारण आज संकट के इस समय भी भारत की व्यवस्थाएं
अधिक सक्षम,
अधिक समर्थ
नज़र आईं हैं: PM @narendramodi #AatmanirbharBharat
अब Reforms के उस दायरे को व्यापक करना है,
— PMO India (@PMOIndia) May 12, 2020
नई ऊंचाई देनी है।
ये रिफॉर्मस खेती से जुड़ी पूरी सप्लाई चेन में होंगे,
ताकि किसान भी सशक्त हो और भविष्य में कोरोना जैसे किसी दूसरे संकट में कृषि पर कम से कम असर हो: PM @narendramodi #AatmanirbharBharat
साथियों,
— PMO India (@PMOIndia) May 12, 2020
आत्मनिर्भरता,
आत्मबल और
आत्मविश्वास
से ही संभव है।
आत्मनिर्भरता,
ग्लोबल सप्लाई चेन में कड़ी स्पर्धा के लिए भी देश
को तैयार करती है: PM @narendramodi #AatmanirbharBharat
ये संकट इतना बड़ा है,
— PMO India (@PMOIndia) May 12, 2020
कि बड़ी से बड़ी व्यवस्थाएं हिल
गई हैं।
लेकिन इन्हीं परिस्थितियों में हमने,
देश ने हमारे गरीब
भाई-बहनों की संघर्ष-शक्ति,
उनकी संयम-शक्ति का भी दर्शन किया है: PM @narendramodi
आज से हर भारतवासी को अपने लोकल के लिए ‘वोकल’ बनना है,
— PMO India (@PMOIndia) May 12, 2020
न सिर्फ
लोकल Products
खरीदने हैं,
बल्कि उनका गर्व से प्रचार भी करना है।
मुझे पूरा विश्वास है कि हमारा देश ऐसा कर सकता है: PM @narendramodi #AatmanirbharBharat
लॉकडाउन का चौथा चरण, लॉकडाउन 4,
— PMO India (@PMOIndia) May 12, 2020
पूरी तरह नए रंग रूप वाला होगा, नए नियमों वाला होगा।
राज्यों से हमें जो सुझाव मिल रहे हैं, उनके आधार पर लॉकडाउन 4
से जुड़ी जानकारी भी आपको
18 मई से पहले
दी जाएगी: PM @narendramodi
आत्मनिर्भरता हमें सुख और संतोष देने के साथ-साथ सशक्त भी करती है।
— PMO India (@PMOIndia) May 12, 2020
21वीं सदी,
भारत की सदी बनाने का हमारा दायित्व,
आत्मनिर्भर भारत के प्रण से ही पूरा होगा।
इस दायित्व को
130 करोड़ देशवासियों की प्राणशक्ति से ही ऊर्जा मिलेगी: PM @narendramodi #AatmanirbharBharat
आत्मनिर्भर भारत का ये युग,
— PMO India (@PMOIndia) May 12, 2020
हर भारतवासी के लिए
नूतन प्रण भी होगा,
नूतन पर्व भी होगा।
अब एक नई प्राणशक्ति,
नई संकल्पशक्ति के साथ हमें आगे बढ़ना है: PM @narendramodi #AatmanirbharBharat