ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಭಾರತದ ರಾಷ್ಟ್ರಪತಿ ಶ್ರೀ ರಾಮ ನಾಥ್ ಕೋವಿಂದ್ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
“ರಾಷ್ಟ್ರಪತಿ ರಾಮನಾಥ್ ಕೋವಿಂದ ಜೀ ಅವರಿಗೆ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆಗಳು. ತಮ್ಮ ಜ್ಞಾನ ಮತ್ತು ನಮ್ರತೆಯಿಂದ ಪ್ರತೀ ಭಾರತೀಯರಿಗೆ ಅವರು ಪ್ರೀತಿ ಪಾತ್ರರಾಗಿದ್ದಾರೆ. ಪ್ರಮುಖ ನೀತಿ ವಿಷಯಗಳಲ್ಲಿ ಅವರು ಅತ್ಯುತ್ತಮ ತಿಳುವಳಿಕೆ ಹೊಂದಿದ್ದಾರೆ. ರಾಷ್ಟ್ರಪತಿ ಜೀ ಅವರು ಯುವಕರನ್ನು, ರೈತರನ್ನು ಮತ್ತು ಬಡವರನ್ನು ಸಶಕ್ತೀಕರಣಗೊಳಿಸುವ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
Congratulations to Rashtrapati Ramnath Kovind Ji on completing 1 year in office. He’s endeared himself to every Indian with his wisdom and humility. He is extremely well versed in key policy issues. Rashtrapati Ji is also passionate about empowering the youth, farmers & poor.
— Narendra Modi (@narendramodi) July 25, 2018