ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆರಾತ್ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಇಂದು ಶುಭಾಶಯ ಕೋರಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
“ಹೆರಾತ್ ಪೊಶ್ತೆ !
ಈ ಹಬ್ಬವು ನಮ್ಮ ಕಾಶ್ಮೀರಿ ಪಂಡಿತ ಸಹೋದರ ಸಹೋದರಿಯರ ರೋಮಾಂಚಕ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ.
ಈ ಶುಭ ಸಂದರ್ಭದಲ್ಲಿ, ನಾನು ಎಲ್ಲರಿಗೂ ಸಾಮರಸ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ. ಇದು ಕನಸುಗಳನ್ನು ನನಸಾಗಿಸಲಿ, ಹೊಸ ಅವಕಾಶಗಳನ್ನು ಸೃಷ್ಟಿಸಲಿ ಮತ್ತು ಎಲ್ಲರಿಗೂ ಅನಂತ ಸಂತೋಷವನ್ನು ತರಲಿ.”
*****