Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರನ್ನು ಸ್ವಾಗತಿಸಲು  ಇಡೀ ದೇಶವೇ ಸಂತಸಗೊಂಡಿದೆ: ಪ್ರಧಾನಮಂತ್ರಿ


ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರನ್ನು ಸ್ವಾಗತಿಸಲು ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಹೇಳಿದರು. ಇಡೀ ದೇಶವು ಉತ್ಸಾಹದಿಂದ ಕೂಡಿದೆ ಮತ್ತು ಈ ಮಂಗಳಕರ ದಿನದಂದು ಭಕ್ತರು ರಾಮ್ ಲಲ್ಲಾನ ಭಕ್ತಿಯಲ್ಲಿ ಮುಳುಗಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿಯವರು ಹೇಳಿದರು.

ಶ್ರೀ ಮೋದಿಯವರು  ಪ್ರಭು ಶ್ರೀರಾಮರಿಗೆ ಸಮರ್ಪಿತವಾದ ಹಂಸರಾಜ್ ರಘುವಂಶಿಯ ಭಜನೆಯನ್ನು ಸಹ ಹಂಚಿಕೊಂಡರು.

ತಮ್ಮ ಎಕ್ಸ್  ಜಾಲತಾಣದಲ್ಲಿ   ಪ್ರಧಾನಮಂತ್ರಿಯವರು ಹೀಗೆ  ಹೇಳಿದ್ದಾರೆ:

“अयोध्या में प्रभु श्री राम के स्वागत को लेकर पूरा देश राममय है। राम लला की भक्ति में डूबे भक्तजन इस शुभ दिन के लिए तरह-तरह से अपनी भावनाएं प्रकट कर रहे हैं। भगवान श्री राम को समर्पित हंसराज रघुवंशी जी का ये भजन सुनिए…   
#ShriRamBhajan”

***