ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ದಿಲೀಪ್ ಪಡ್ಗಾಂವ್ಕರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
“ಶ್ರೀ. ದಿಲೀಪ್ ಪಡ್ಗಾಂವ್ಕರ್ ಅವರು ಶ್ರೇಷ್ಠ ಸಾರ್ವಜನಿಕ ಚಿಂತಕರಾಗಿದ್ದರು ಮತ್ತು ಅವರು ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ನೋವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಪ್ರಧಾನಿ ಹೇಳಿದ್ದಾರೆ.
AKT/SH
Mr. Dileep Padgaonkar was a leading public thinker whose contribution to journalism will always be remembered. Pained by his demise. RIP: PM
— PMO India (@PMOIndia) November 25, 2016