ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಮಗ್ ಠಾಕೂರ್ ಅವರು ಬರೆದ ‘ಅನಿಶ್ಚಿತ ಜಗತ್ತಿಗೆ ಭಾರತದ ಯುವಕರು ಭರವಸೆ ತರುತ್ತಾರೆ ‘ ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
“ಭಾರತದ ಯುವಕರು ಅನಿಶ್ಚಿತ ಜಗತ್ತಿಗೆ ಭರವಸೆಯನ್ನು ತರುತ್ತಾರೆ” ಎಂದು ಕೇಂದ್ರ ಸಚಿವ @ianuragthakur ಬರೆದಿದ್ದಾರೆ… ಓದಿ!
timesofindia.indiatimes.com/india/speaking…
ನಮೋ ಆ್ಯಪ್ ಮೂಲಕ”
***
India’s youth brings hope to an uncertain world, writes Union Minister @ianuragthakur... Do read!https://t.co/Ro890ZMLJQ
— PMO India (@PMOIndia) March 16, 2023
via NaMo App pic.twitter.com/zg28e97KGZ