ಭಾರತದ ಗುಡ್ಡಗಾಡು ರಾಜ್ಯಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಮಂತ್ರಿಯವರ ಸಂಕಲ್ಪವನ್ನು ಎತ್ತಿ ತೋರಿಸಿರುವ ನಾಗರಿಕರ ಪ್ರತಿಕ್ರಿಯೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಂಚಿಕೊಂಡಿದ್ದಾರೆ, ಗುಡ್ಡಗಾಡು ರಾಜ್ಯಗಳು ಅಭಿವೃದ್ಧಿಯ ಉಜ್ವಲ ದಾರಿದೀಪಗಳಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ. .
ನಾಗರಿಕರೊಬ್ಬರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ ಅದರಲ್ಲಿ ;
“ನಾನು ಯಾವಾಗಲೂ ನಂಬಿದ್ದೇನೆ – पहाड़ की जवानी और पहाड़ का पानी पहाड़ों के काम आना चाहिए।
ನಮ್ಮ ಗುಡ್ಡಗಾಡು ರಾಜ್ಯಗಳು ಅಭಿವೃದ್ಧಿಯ ಹೊಳೆಯುವ ದಾರಿದೀಪಗಳಾಗುವ ಸಾಮರ್ಥ್ಯವನ್ನು ಹೊಂದಿವೆ ಎಂಬುದಾಗಿ” ಎಂದು ಹೇಳಿದ್ದಾರೆ.
*****
I’ve always believed - पहाड़ की जवानी और पहाड़ का पानी पहाड़ों के काम आना चाहिए।
— Narendra Modi (@narendramodi) October 6, 2022
Our hill states have the potential to become shining beacons of development. https://t.co/WP8HParjCS